முக்கிய செய்தி :
ದೇಶದ ಗೋದಾಮುಗಳಲ್ಲಿ ಅಕ್ಕಿ ಎಷ್ಟಿದೆ ಗೊತ್ತಾ? > ನವದೆಹಲಿ, ಜು.9:ಜುಲೈ 1ರ ಲೆಕ್ಕದಂತೆ ಸರ್ಕಾರಿ ಗೋದಾಮುಗಳಲ್ಲಿ 57.48 ಮಿಲಿಯನ್ ಟನ್ ಅಕ್ಕಿ ಹಾಗೂ ಗೋಧಿ ದಾಸ್ತಾನಿದೆ ಎಂದು ಸರ್ಕಾರ ತಿಳಿಸಿದೆ. ಈ ದಾಸ್ತಾನು ದಾಸ್ತಾನು ನಿಯಮಕ್ಕಿಂತಲೂ ಶೇ.61 ರಷ್ಟು ಅಧಿಕ ಎನ್ನಲಾಗಿದೆ. ನಿಯಮದ ಪ್ರಕಾರ ಜುಲೈ 1 ಕ್ಕೆ ಒಟ್ಟು 31.9 ಮಿಲಿಯನ್ ಟನ್ ಅಕ್ಕಿ ಹಾಗೂ ಗೋಧಿ ದಾಸ್ತಾನು ಇರಬೇಕಿತ್ತು.ಇದರಲ್ಲಿ 5 ಮಿಲಿಯ ಟನ್ ತುರ್ತು ದಾಸ್ತಾನು ಸೇರಿದೆ. ಜುಲೈ 1ಕ್ಕೆ ಫುಡ್ ಕಾರ್ಪೊರೇಷನ್ ಆಫ್ ...
ಕೊಡಗಿನಲ್ಲಿ ಜಲಲ ಜಲ ಜಲಧಾರೆಗಳ ಥಕಥೈ > ಮಡಿಕೇರಿ, ಜು.9: ಕೊಡಗಿನಲ್ಲೀಗ ಮಳೆಗಾಲ ಪ್ರಾರಂಭವಾಗಿರುವುದರಿಂದ ಬೇಸಿಗೆಯ ಬಿರು ಬಿಸಿಲಿಗೆ ಸಿಲುಕಿ ಅದೃಶ್ಯವಾಗಿ ಹೋಗಿದ್ದ ಜಲಧಾರೆಗಳು ಮರುಜನ್ಮ ಪಡೆದುಕೊಳ್ಳುತ್ತಿವೆ. ಕೊಡಗಿಗೊಂದು ಸುತ್ತು ಹೊಡೆದರೆ ಇಲ್ಲಿನ ಕಾಫಿ, ಏಲಕ್ಕಿ ತೋಟಗಳ ನಡುವೆ, ಗದ್ದೆ ಬಯಲುಗಳ ಅಂಚಿನಲ್ಲಿ, ಬೆಟ್ಟ, ಗುಡ್ಡಗಳ ಕಣಿವೆಗಳಲ್ಲಿ ಅಸಂಖ್ಯಾತ ಜಲಧಾರೆಗಳು ಕಂಡು ಬರುತ್ತವೆ. ಇವುಗಳಲ್ಲಿ ಕೆಲವು ಜಲಧಾರೆಗಳು ಅಲ್ಪಾಯುಷಿಗಳು. ಮಳೆಗಾಲದಲ...
ಎಂಇಎಸ್ ಪುಂಡಾಟ; ಕರವೇ ಫಲಕಕ್ಕೆ ಬೆಂಕಿ > ಬೆಳಗಾವಿ, ಜು.9 : ಕೇಂದ್ರ ಸರಕಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣ ಪತ್ರದಿಂದ ಕ್ರುದ್ಧಗೊಂಡಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಶಹಾಪುರದ ಗೂಡ್ಸ್ ಶೆಡ್ ರಸ್ತೆಯಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ನಾಮಫಲಕಕ್ಕೆ ಬೆಂಕಿ ಹಚ್ಚಿದ್ದಾರೆ. ನಗರದ ಮಾರುತಿ ಮಂದಿರದ ಬಳಿ ಸಭೆ ಸೇರಿದ್ದ ಎಂಇಎಸ್ ನಾಯಕರುಗಳು ಬಹುತೇಕ ಜುಲೈ 10 ರಂದು ಬೆಳಗಾವಿ ಬಂದ್ ಗೆ ಕರೆ ನೀಡುವ ಸಾಧ್ಯತೆಯಿದೆ.ಕನ್ನಡಿಗರ ಸ್ವ...
ನಾವಿಕ ಸಮ್ಮೇಳನಕ್ಕೆ ಲಾಸ್ ಏಂಜಲಿಸ್ ಸಜ್ಜು > ನಾವಿಕ ಸಂಸ್ಥೆಯ ಆಶ್ರಯದಲ್ಲಿ ಉತ್ತರ ಅಮೆರಿಕಾದಲ್ಲಿ ಜರಗುವ ಮೊದಲ ವಿಶ್ವ ಕನ್ನಡ ಸಮ್ಮೇಳನ ಜುಲೈ 2ರಂದು ಶುಕ್ರವಾರ ಆರಂಭವಾಗಲಿದೆ. ಅಮೆರಿಕಾ ಸ್ವಾತಂತ್ರ್ಯೋತ್ಸವದ ದೀರ್ಘ ವಾರಾಂತ್ಯ ರಜಾಕಾಲ ವೇಳೆ ನಡೆಯುವ 3 ದಿನಗಳ ಸಮ್ಮೇಳನಕ್ಕೆ ಲಾಸ್ ಏಂಜಲಿಸ್ ನಗರದ ಭವ್ಯ ಸಮ್ಮೇಳನ ಸಭಾಂಗಣ ಪಸಡೋನ ಸಜ್ಜಾಗಿದೆ. ಅತ್ಯಾಧುನಿಕ ಸಭಾಂಗಣವನ್ನು ಮಾವಿನ ತೋರಣ ಮತ್ತು ಬಾಳೆ ಕಂಬಗಳಿಂದ ಶೃಂಗರಿಸಲಾಗಿದೆ. ಸಮ್ಮೇಳನದ ವರದಿ...

சற்று முன் மின்னஞ்சலில் வந்த செய்தி

ದೇಶದ ಗೋದಾಮುಗಳಲ್ಲಿ ಅಕ್ಕಿ ಎಷ್ಟಿದೆ ಗೊತ್ತಾ?

ನವದೆಹಲಿ, ಜು.9:ಜುಲೈ 1ರ ಲೆಕ್ಕದಂತ

See more details
ಕೊಡಗಿನಲ್ಲಿ ಜಲಲ ಜಲ ಜಲಧಾರೆಗಳ ಥಕಥೈ

ಮಡಿಕೇರಿ, ಜು.9: ಕೊಡಗಿನಲ್ಲೀಗ ಮಳ

See more details
ಎಂಇಎಸ್ ಪುಂಡಾಟ; ಕರವೇ ಫಲಕಕ್ಕೆ ಬೆಂಕಿ

ಬೆಳಗಾವಿ, ಜು.9 : ಕೇಂದ್ರ ಸರಕಾರ ಸು

See more details
ನಾವಿಕ ಸಮ್ಮೇಳನಕ್ಕೆ ಲಾಸ್ ಏಂಜಲಿಸ್ ಸಜ್ಜು

ನಾವಿಕ ಸಂಸ್ಥೆಯ ಆಶ್ರಯದಲ್ಲಿ ಉತ

See more details
ಜು.5ರ ಭಾರತ್ ಬಂದ್ ಗೆ ವ್ಯಾಪಕ ಬೆಂಬಲ

ನವದೆಹಲಿ, ಜು. 2 : ಕೇಂದ್ರ ಸರಕಾರ ಪ

See more details
ಅಕ್ರಮ ಗಣಿ : ಕ್ರಮಕ್ಕೆ ತಪ್ಪಿದ್ರೆ ರಾಜೀನಾಮೆ

ಬೆಂಗಳೂರು, ಜು. 2 : ರಾಜ್ಯದಲ್ಲಿ ಅಕ

See more details
ಬಡವರಿಗೆ ಆರೋಗ್ಯಶ್ರೀ ವರದಾನ: ಶ್ರೀರಾಮುಲು

ಗಳೂರು, ಜು.2: ರಾಜ್ಯದಲ್ಲಿ ವಾಜಪೇ

See more details
ಪಾಕಿಸ್ತಾನದಲ್ಲಿ ಫೇಸ್ ಬುಕ್ ನಿಷೇಧ...ಏಕೆ ?

ಲಾಹೋರ್, ಮೇ. 19 : ಸೋಷಿಯಲ್ ವೆಬ್ ತಾ

See more details
ಮೊಯ್ಲಿ ಕುತಂತ್ರದಿಂದ ಸೋಲು : ಪೂಜಾರಿ

ಬೆಂಗಳೂರು, ಮೇ. 19 : ಕಳೆದ ಲೋಕಸಭೆ ಚ

See more details
ಮೆಕ್ಸಿಕೋದಲ್ಲಿ ಟಾಟಾ ಕಾರು ತಯಾರಿಕೆ

ಮುಂಬೈ, ಮೇ.19: ದೇಶದ ಅತೀ ದೊಡ್ಡ ವಾ

See more details
வர்த்தக செய்திகள் | சென்செக்ஸ்
Govt approves fuel linkage for eleven thermal power projects

Govt approves fuel linkage for eleven thermal The government is believed t

All hacking attempts on govt computers unsuccessful: Sachin Pilot

All hacking attempts on govt computers unsucc There have been attempts to ha

UAC bags $400 m order from domestic airlines

UAC bags $400 m order from domestic airlines Russian aircraft manufacturing

iPhone set to surpass BlackBerry in mobile market: Forbes

iPhone set to surpass BlackBerry in mobile ma Apple's iPhone is set to overt

Centre bent on bringing down prices

Centre bent on bringing down prices The Union Finance Minister, Pr

அந்தரங்கம் | மருத்துவம் | ஆலோசனை

Headlines|TopNews|Cini News|Sports

வானிலை

Chennai
°F|°C

சினிமா கார்னர் | விமர்சனம் | கிசுகிசு.....

ಬಾಲಿ ದ್ವೀಪಗಳಿಗೆ ಲಕ್ಕಿ ಸ್ಟಾರ್ ರಮ್ಯಾ ಜಾಲಿ ಟ್ರಿಪ್

ಮೊನ್ನೆಯಷ್ಟೆ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ ಲಕ್ಕಿ ಸ್ಟಾರ್ ರಮ್

Read more
More Yavum News

புகைப்படங்கள்